0% found this document useful (0 votes)
3K views5 pages

Chapter 5 - Natya Mayuri - Notes

kannada notes

Uploaded by

tanya.bhoopalam
Copyright
© © All Rights Reserved
We take content rights seriously. If you suspect this is your content, claim it here.
Available Formats
Download as PDF, TXT or read online on Scribd
0% found this document useful (0 votes)
3K views5 pages

Chapter 5 - Natya Mayuri - Notes

kannada notes

Uploaded by

tanya.bhoopalam
Copyright
© © All Rights Reserved
We take content rights seriously. If you suspect this is your content, claim it here.
Available Formats
Download as PDF, TXT or read online on Scribd
You are on page 1/ 5

ನಾಟ್ಯ ಮಯೂರಿ – ೫

I ಪದಗಳ ಅರ್ಥ
೧. ಬಿಡಾರ = ತಂಗುವ ಸ್ಥಳ
೨. ಸ್ಜ್ಜನಿಕೆ = ಒಳ್ೆೆತನ
೩. ತೆೇಜ್ಸ್ುು = ಕಾಂತಿ
೪. ಶೆ್ರೇತುರಗಳು = ಕೆೇಳುಗರು
೫. ಚೆೈತನಯ = ಶಕ್ತಿ
೬. ಹಣತೆ = ದೇಪ
೭. ಭ ಂಗ = ದುಂಬಿ
೮. ತ ಣ = ಹುಲ್ುು
೯. ಸ್ಂದಕ್ದತೆ = ಜ್ಟಿಲ್ವಾದ ಪರಿಸ್ಥಥತಿ
೧೦. ಸಾಮುದರಕಾ = ಅಂಗೆೈ ರೆೇಖೆ, ಹಸ್ಿರೆೇಖೆ ಮತುಿ ಮುಖ ಲ್ಕ್ಷಣ ಮೊದಲಾದವುಗಳಂದ
ಭೂತ-ಭವಿಷ್ಯಗಳನುು ಹೆೇಳುವಿಕೆ.

ನಾಟ್ಯ ಮಯೂರಿ ಭಾಗ 5 – Part 1 ರ ಪರಶ ್ನೋತ್ತರಗಳು


1. ದ್ಾಾರಸಮುದರಕ್ ೆ ಬಂದ ಮೋನ ಯನ್ೂನ, ರರ್ವನ್ೂನ ಯಾರು ಸ್ಾಾಗತಿಸಿದರು? ಏಕ್ ?
ಉತ್ತರ: ದ್ಾಾರಸ್ಮುದರಕೆೆ ಬಂದ ಮೇನೆಯನೂು, ರಥವನೂು ರಾಜ್ಮಾತೆಯವರು ಏಕೆಂದರೆ ಅವರಿಗೆ
ತಮಮ ಭಾವಿೇ ಸೊಸೆಯನುು ನೊೇಡುವ ಕಾತುರವಿತುಿ.

2. ರಾಜಮಾತ ಗ ಅಮಿತಾನ್ಂದವಾಗಲು ಕ್ಾರಣವ ೋನ್ು? ಶಾಂತ್ಲ ಹ ೋಗ ಕಂಗ ೂಳಿಸುತಿತದದಳು?


ಉತ್ತರ:– ದ್ಾಾರಸ್ಮುದರಕೆೆ ಬಂದ ಶಾಂತಲೆಯು ರಾಜಮಾತೆಯ ಪಾದಗಳಿಗೆ ಹಣೆಹಚ್ಚಿ
ಪಾದಧೂಲಿಯನ್ನು ನೆತ್ತಿಯ ಮೇಲೆ ಪಡೆದ ಶಾಾಂತಲೆಯ ಸಾಂಸೃತ್ತ ಸಜಜನಿಕೆಯನ್ನು ಕಾಂಡ
ರಾಜಮಾತೆಯವರಿಗೆ ಅಮಿತಾನ್ಾಂದವಾಯಿತನ. ದಾಂತದಾಂದ ಮಾಡಿದ ಬೊಾಂಬೆಯಾಂತೆ
ಕಾಂಗೊಳಿಸನತ್ತಿದದ ಶಾಾಂತಲೆಯನ್ನು ಕಣನಿಾಂಬ ನೊೇಡಿದರನ. ಅವಳಲಿಿ ಚೆಲನವಷೆಟೇ ಅಲಿ ರಾಜಮನೆತನ್ಕೆೆ
ಯೇಗಯವಾದ ಸಾಮನದಿಕಾ ಲಕ್ಷಣಗಳೂ ಇದದವು.

1
3. ಶಾಂತ್ಲ ಯು ವೋಣ ಯನ್ುನ ನ್ುಡಿಸಿದ ಸನ್ನನವ ೋಶವನ್ುನ ವಶ ಲೋಷಿಸಿ.
ಉತಿರ – ರಾಜ್ವಾಡೆಯಲ್ಲು ಸ್ಥರೇಯರಿಂದ ಸ್ಂಗೇತಗೊೇಷ್ಠಿ ಏಪಪಟಾಗತುಿ. ಲ್ಕ್ಷ್ಮಿ ಶುರತಿಗೂಡಿದ
ತಂಬೂರವನುು ಮೇಟುತಿಿದದರೆ, ಶಾಂತಲೆಯು ವಿಣೆಯನುು ನುಡಿಸ್ಥದಳು. ಶೆ್ರೇತ ಗಳಗೆ ಸಾಕ್ಷಾತ್
ಸ್ರಸ್ಾತಿಯೆ ವಿೇಣೆ ಹಿಡಿದು ನುಡಿಸ್ುತಿಿದ್ಾದಳ್ ೆ. ಎನುುವಂತೆ ಭಾಸ್ವಾಯಿತು. ಅನಂತರ ವಿೇಣೆಯನುು
ಬಿಟುು ತಾನೆ ತಾಳ ಹಾಕ್ತಕೊಂಡು ಹಾಡ ತೊಡಗದಳು. ಅವಳ ಕ್ಂಠಶ್ರೇಯಿಂದ ರಾಗಮಾಲ್ಲಕೆಯಂದು
ಹೊರಟಿತು.ಈ ರಿೇತಿಯಲ್ಲು ಶಾಂತಲೆಯು ವಿೇಣೆಯನುು ನುಡಿಸ್ಥದಳು.

4. ವಶಾಸೃಷಿಿಗ ಕ್ಾರಣೋಭೂತ್ವಾದ ಶಕ್ತತ ಯಾವುದು? ಅದನ್ುನ ಕುರಿತ್ು ಬರ ಯಿರಿ.


ಉತ್ತರ –ಈ ವಿಶಾಸ್ ಷ್ಠಿಯ ಮುನುವೆ ಇದದ, ವಿಶಾಸ್ ಷ್ಠುಗೆ ಕಾರಣವಾದ, ಇಂದು ಮುಂದು ಎಂದ್ೆಂದೂ
ಸ್ಮಸ್ಿ ವಿಶಾ ವಾಯಪಾರಕ್ೂೆ ಕಾರಣೇಭೂತವಾದ ಶಕ್ತಿ ಪರಾಶಕ್ತಿ, ನಿೇರಿನಲ್ಲು ತಂಪಾಗ, ಗಾಳಯಲ್ಲು
ವೆೇಗವಾಗ, ಸ್ೂಯಪನಲ್ಲು ತೆೇಜ್ಸಾುಗ, ಚಂದರನಲ್ಲು ಕಾಂತಿಯಾಗ ನಕ್ಷತರದಲ್ಲು ನಗೆಯಾಗ, ಹೂವಿನಲ್ಲು
ಪರಿಮಳವಾಗ, ಹಕ್ತೆಯ ಕ್ಂಠದಲ್ಲು ಹಾಡಾಗ, ಕ್ಲ್ಲುನಲ್ಲು ಘನಿೇಭೂತಶಕ್ತಿಯಾಗ, ನೆಲೆ ನಿಂತಿದ್ೆಯ
ಅದ್ೆೇ ಶಕ್ತಿ ಉಳಯಲ್ಲು ಸೆೇರಿ ಶ್ಲ್ಲಿಯನೂು, ಕ್ುಂಚದಲ್ಲು ಸೆೇರಿ ಚಿತರಕಾರನನೂು ಲೆೇಖಣಯಲ್ಲು ಅಡಗ
ಕ್ವಿಯನೂು ನಾದದಲ್ಲು ಬೆರೆತು ಗಮಕ್ತಯನೂು ಅಭಿನಯದಲ್ಲು ಕ್ರಗ ನತಪಕ್ತಯನೂು ಜ್ಞಾನದಲ್ಲು ಬೆಳಗ
ವಿಜ್ಞಾನಿ, ವಿಶಾಜ್ಞಾನಿ, ತತಾಜ್ಞಾನಿ, ರಾಜ್ಕಾರಣ, ಸ್ಂತ, ಸಾಮಾರಟರನುು ಸ್ ಷ್ಠುಸ್ಥದ್ೆ.

4. ಶಾಂತ್ಲ ಯು ಅಕೆರ ಯ ಅಮಾಾಜಿಯಾಗಿದುದ ಹ ೋಗ ?


ಉತ್ತರ – ಶಾಂತಲೆಯು ಅರಮನೆಗೆ ಬಹುಬೆೇಗ ಹೊಂದಕೊಂಡಳು. ಅಲ್ಲುಯವರು ಬೆೇರೆ ಎಂಬ
ಭಾವನೆಯೆ ಅವಳಗೆ ಬರಲ್ಲಲ್ು. ಎಲ್ುರೂ ಅಪರಿಚಯಸ್ಥರೆ ಆಗದದರೂ ತನಗೆ ಚಿರಪರಿಚಿತರೊ
ಎನುುವಂತೆ ಎಲ್ುರೊಡನೆಯೂ ಕ್ೂಡಿ ಮಾತನಾಡುತಿಿದದಳು. ಅರಮನೆಯ ದ್ಾಸ್ ದ್ಾಸ್ಥಯರಿಗೆ
ಸ್ಖೇಜ್ನಕೆೆ ಅಕ್ೆರೆಯ ಅಮಾಮಜೇ ಆಗಬಿಟುಳು.

2
5. “ಸೂಯಥನ್ ಎದುರಿನ್ಲ್ಲಲ ಕ್ತರುಹಣತ ಗ ೋಕ್ ಪರತಿಷ್ ?ೆ ”- ಸಂದಭಥದ್ ೂಡನ ಬರ ಯಿರಿ.
ಉತ್ತರ – ಪರಸ್ುಿತ ವಾಕ್ಯವನುು ಡಾ. ಸಾ.ಶ್.ಮರುಳಯಯ ಅವರು ಬರೆದ ‘ನಾಟಯ ಮಯೂರಿ’
ಕಾದಂಬರಿಯ ಐದನೆೇಯ ಅಧ್ಾಯಯದಂದ ಆರಿಸ್ಲಾಗದ್ೆ. ಈ ಮಾತನುು ಶಾಂತಲೆ ರಾಜ್ಮಾತೆಗೆ
ಕೆೇಳದರು.
ದ್ಾಾರಸ್ಮುದರದಲ್ಲು ನಡೆಯುವ ಕ್ತರಿೇಟಧ್ಾರಣಾ ಮಹೊೇತುವ ನಡೆಯುವ ಶುಭದನವನುು ಶಾಂತಲೆಗೆ
ತಿಳಸ್ಥಲ್ುವೆೇ? ಎಂದು ರಾಜ್ಮಾತೆಯವರು, ವಿಷ್ುುವರ್ಪನನುು ಕೆೇಳದರು. ಆಗ ವಿಷ್ುುವರ್ಪನರು
ಕ್ೂಡಲೆೇ ಎದುದ ನಿಂತು ಕೆೈಮುಗದುಕೊಂಡು ನಿವೆೇದಸ್ಥಕೊಳುೆವ ಸ್ಂದಭಪದಲ್ಲು ಈ ಮೇಲ್ಲನ ಮಾತು
ಮೂಡಿ ಬಂದದ್ೆ.

6. ರಾಜನಾದವನ್ು ಹ ೋಗಿರಬ ೋಕು? ಎಂದು ಕ್ ೋಳಿದ ವಷ್ುುವರ್ಥನ್ನ್ನಗ ಶಾಂತ್ಲ ಯು ಏನ ಂದು


ಉತ್ತರಿಸಿದಳು?
ಉತಿರ – ನಮಮ ಭಾರತಿೇಯ ರ್ಮಪವೆೇ ರಾಜ್ರ್ಮಪವನುು ಭೊೇದಸ್ಥದ್ೆ. ರಾಜ್ನಾದವನು ಪರತಯಕ್ಷ
ದ್ೆೇವತೆ. ’ನಾ ವಿಷ್ುುುಃ ಪ ಥಿವಿೇಪತಿುಃ’ ಆದಕಾರಣ ದ್ೆೇವದ್ೆೇವನಿಗೆ ತನು ಮಕ್ೆಳ ವಿಚಾರದಲ್ಲು ಹೆೇಗೆ
ನಡೆದುಕೊಳೆಬೆೇಕ್ು ಎಂಬುದು ಗೊತಿಿರುವುದಲ್ುವೆೇ ಎಂದು ಶಾಂತಲೆಯು ನುಡಿಯುತಾಿಳ್ ೆ.

ನಾಟ್ಯ ಮಯೂರಿ ಭಾಗ 5 – Part 2 ರ ಪರಶ ್ನೋತ್ತರಗಳು

7. ಒಬಬನ್ ಸುಖಭ ೂೋಗಕ್ಾೆಗಿ ಹಲವು ಜಿೋವಗಳ ಆತಾಾಪಥಣ ಯಾಗಬ ೋಕ್ ? ಎಂದು ರಾಜಮಾತ
ಕ್ ೋಳಿದಕ್ ೆ ಶಾಂತ್ಲ ಯು ಏನ ಂದು ಉತ್ತರಿಸಿದಳು/
ಉತಿರ – ಅಲ್ು ತಾಯಿ ಇಲ್ಲುರುವುದು ಒಬಬವಯಕ್ತಿಯ ಸ್ುಖದ ಭೊೇಗದ ಭಾಗಯದ ಪರಶೆು ಅಲ್ು…. ಒಂದು
ರಾಷ್ರದ ಪರಗತಿಯ ಪರಶೆು ಅದಕೆೆ ಎಲ್ುರ ತಾಯಗವೂ ಬೆೇಕ್ು, ಸ್ಮಯ ಬಂದರೆ ಬಲ್ಲದ್ಾನವು ಆಗಬೆೇಕ್ು.
ಎಂದು ಶಾಂತಲೆಯು ರಾಜ್ಮಾತೆಯ ಪರಶೆುಗೆ ಉತಿರಿಸ್ುತಾಿಳ್ ೆ.

3
8. ರಾಜಮಾತ ಯು ಶಾಂತ್ಲ ಯನ್ುನ ಕುರಿತ್ು ನ್ನೋನ್ು ಬಹುಪತಿನತ್ಾವನ್ುನ ಸಮಾತಿಸುತಿತೋಯಾ ಎಂದು
ಕ್ ೋಳಿದ್ಾಗ ಶಾಂತ್ಲ ಏನ ಂದು ಉತ್ತರಿಸಿದಳು?
ಉತಿರ – ಅವೆಾ ನಾನೊಂದು ಹನಿ… ಸ್ುವಿಶಾಲ್ ಸಾಗರದಲ್ಲು ಹನಿಯಂದಕೆೆ ಸ್ಾತಂತರ ಅಸ್ಥಿತಾವಿದದರೂ,
ಅದು ಸಾಗರದಂದ ಬೆೇರೆಯಾಗ ನಿಂತಾಗ ಅದರಲ್ಲುಿ ಯಾವುದ್ೆೇ ರಿೇತಿಯ ಶಕ್ತಿ ಸಾಮಥಯಪಗಳರುವುದು
ಅಸ್ಂಭವ…. ತಾನು ನಿಂತ ನೆಲ್ವನೆುೇ ಅದು ನುಂಗಬಿಡಬಹುದು. ಆಣೆಮುತಿಿನಂತೆ ನಗುತಿಿದದ ಹನಿ
ಕ್ಷಣಮಾತರದಲ್ಲು ಆವಿಯಾಗ ಅಳದು ಹೊೇಗುತಿದ್ೆ. ಆದರೆ ಅದ್ೆೇ ಹನಿ ಸಾಗರವನುು ಸೆೇರಿದ್ಾಗ
ಸಾಗರದ ಸಾಮಥಯಪವನುು ಪಡೆಯಬಲ್ುುದು ಸಾಗರವೆೇ ಆಗಬಲ್ುುದು. ಆದದರಿಂದ ಕ್ೂಡಿ
ಬಾಳುವುದರಲ್ಲು ನನಗೆ ವಿಶೆೇಷ್ ಒಲ್ವಿದ್ೆ.. ವಿಶಾಾಸ್ವಿದ್ೆ ತಾಯಿ ಎಂದು ಶಾಂತಲೆಯು
ಬಹುಪತಿುತಾವನುು ಸ್ಮಮತಿಸ್ುತಾಿಳ್ ೆ.

9. ಪ್ಾರಚೋನ್ ರಸ ಋಷಿಗಳು ಲ ೂೋಕಕಲಾಯಣಕ್ಾೆಗಿ ನ್ನೋಡಿದ ಶಾಂತಿಮಂತ್ರ ಯಾವುದು?


ಉತ್ತರ –ನಮಮ ಶೆರೇಷ್ು ದ್ಾಶಪನಿಕ್ರಾದ ಪಾರಚಿೇನ ರಸ್ಋಷ್ಠಗಳು ಲೊೇಕ್ಕ್ಲಾಯಣಕಾೆಗ “ಓಂ
ಸ್ಹನಾವವತು ಸ್ಹವೌಭುನಕ್ುಿ ಸ್ಹವಿೇಯಪಂ ಕ್ರವಾಅವಹೆೈ ತೆೇಜ್ಸ್ಥಾ ನಾವಧೇತಮಸ್ುಿ ಮಾ
ವಿದಾಷಾವಹೆೈ…. ಓಂ ಶಾಂತಿುಃ ಶಾಂತಿುಃ ಶಾಂತಿುಃ ಎಂದು ಶಾಂತಿ ಮಂತರವನುು ಪಠಿಸ್ಥದರು.

10. ಬಹುಪತಿನತ್ಾದಂದ ವಷ್ುುವನ್ ಸ್ಾಂಸ್ಾರಿಕ ಜಿೋವನ್ ಸುಖ ಮಯವಾಗಿರಬಲುಲದ್ ಎಂದು ರಾಜಮಾತ


ಕ್ ೋಳಲು ಶಾಂತ್ಲ ಯು ಏನ ಂದು ಉತ್ತರಿಸಿದಳು?
ಉತ್ತರ – ಶಾಂತಲೆಯು, ಮಾತಾಜ ರಾಜ್ನೊೇ ಬಹುವಲ್ುಭ, ಅರಸ್ನೆಂದರೆ ಸಾಕ್ು ಅವನಿಗೆ
ಪತಿುಯರು ಹಲ್ವರು ಪದವಿ ಗೌರವಗಳು ನೂರಾರು ಅಲ್ುದ್ೆ ಹೊೇಯುಳ ಸಾಮಾರಜ್ಯದ ಅಕ್ೆಪಕ್ೆದ
ಅರಸ್ರೊಡನೆ ಬಾಂರ್ವಯ ಬೆಳ್ೆಸ್ುವುದರಿಂದ ನಮಮ ರಾಷ್ರದ ರಾಜ್ಕ್ತೇಯ ಸ್ುಧ್ಾರಿಸ್ುತಿದ್ೆ.
ಮಾತಾಜೇ ಏಕೆಂದರೆ ನಮಮ ಬಾಂದವಯ ಶತುರಗಳಲ್ಲು ಭಿೇತಿ ಹುಟಿುಸ್ುವುದಲ್ುದ್ೆ, ದ್ಾಾರಸ್ಮುದರದ ಬಗೆಗೆ
ಭಕ್ತಿಭಾವವನುು ಬೆಳ್ೆಸ್ುತಿದ್ೆ. ಆ ಮೂಲ್ಕ್ ನಮಮ ಸಾಮಾರಜ್ಯ ಸ್ುಭದರವಾಗುತಿದ್ೆ ಎಂದು ಶಾಂತಲೆಯು
ರಾಜ್ಮಾತೆಗೆ ಉತಿರಿಸ್ುತಾಿಳ್ ೆ.

4
11. ರಾಜಯದ ಮುಖಯಮಂತಿರ ಯಾರಾಗಬ ೋಕು ಎಂಬುದಕ್ ೆ ಶಾಂತ್ಲ ಯು ಏನ ಂದು ಉತ್ತರಿಸಿದಳು?
ಉತಿರ – ಸ್ಥಂಗಮಯಯನವರು ತುಂಬು ಸೆೇವೆ ಸ್ಲ್ಲುಸ್ಥದ ಮಹನಿೇಯರಾದರು ಅವರು ಇನೂು ಪೆಗಪಡೆ
ಮಾತರ. ನಮಮ ತಂದ್ೆ ಮಾರಸ್ಥಂಗಮಯಯನವರು ಪೆಗಪಡೆಯ ಸಾಥನದಂದ ಡಣಾಯಕ್ ಪದವಿಗೆ
ಏರಿದವರು ಆದರೆ ಗಂಗರಾಜ್ರ ಹಿಂದನ ಮಂತಿರ ಮಂಡಲ್ದಲ್ಲುದುದ ದುಡಿದವರು ರಾಜ್ಯದ ಒಳ –
ಹೊರಗುಗಳನುು ಅರಿತವರು…. ಅವರೆೇ ಅಮಾತಾಯಶ್ರೊೇಮಣಗಳ್ೆನಿಸ್ುವುದು ಯೇಗಯ ಎಂದು
ಶಾಂತಲೆಯು ರಾಜ್ಯದ ಮುಖಯಮಂತಿರಯಾಗಬೆೇಕೆಂದು ಉತಿರಿಸ್ುತಾಿಳ್ ೆ.

12. “ನ್ನಮಾ ತ್ಲ ಗ ಹೂವ ತ್ಹ ನ್ಲಲದ್ ಹುಲಲ ತಾರ ” – ಸಂದಭಥದ್ ೂಡನ ಬರ ಯಿರಿ.

ಪರಸ್ುಿತ ವಾಕ್ಯವನುು ಡಾ. ಸಾ.ಶ್.ಮರುಳಯಯ ಅವರು ಬರೆದ ‘ನಾಟಯ ಮಯೂರಿ’ ಕಾದಂಬರಿಯ


ಐದನೆೇಯ ಅಧ್ಾಯಯದಂದ ಆರಿಸ್ಲಾಗದ್ೆ. ಈ ಮಾತನುು ಶಾಂತಲೆಯು ರಾಜ್ಮಾತೆ
ಏಚಲಾದ್ೆೇವಿಯವರಿಗೆ ಹೆೇಳದಳು.

ಯಾರು ಮಂತಿರಯಾಗಬೆೇಕ್ು ಎಂಬ ಗಹನವಾದ ಪರಶೆುಗೆ ಶಾಂತಲೆಯು ಮಾಗಪದಶಪನ


ನಿೇಡಿದ್ಾಗ, ವಿಷ್ುುವರ್ಪನರು ಶಾಂತಲೆಯನುು ಪರಶಂಸ್ಥದರು. ಆಗ ಏಚಲಾದ್ೆೇವಿಯವರು ಸಾಮಾರಜ್ಯ
ಲ್ಕ್ಷ್ಮಿೇಯೆೇ ಸ್ಥರೇ ರೂಪ ರ್ರಿಸ್ಥ ನಿನು ಕೆೈ ಹಿಡಿಯಲ್ು ಬಂದರುವಾಗ ಜ್ಯಲ್ಕ್ಷ್ಮಿೇಯು
ದ್ಾಸ್ಥಯಾಗಲಾರಳ್ೆೇ ಎಂದು ಶಾಂತಲೆಯ ಬೆನುು ತಟಿು ಹೆೇಳದರು. ಈ ಸ್ಂದಭಪದಲ್ಲು ಶಾಂತಲೆಯು
ಮೇಲ್ಲನ ಮಾತನುು ಹೆೇಳದಳು.

You might also like